ಅಮ್ಮೆಂಬಳ ಸುಬ್ಬರಾವ್ ಪೈ ಅವರು ಮಂಗಳೂರಿನ ಒಬ್ಬ ಪ್ರಮುಖ ವಕೀಲರಾಗಿದ್ದವರು. ಇವರು ಕೆನರಾ ಬ್ಯಾಂಕ್ ಅನ್ನು ಮತ್ತು ಕೆನರಾ ಪ್ರೌಢ ಶಾಲೆಗಳನ್ನು ಸ್ಥಾಪಿಸಿದವರು.